ನಮ್ಮ ಸಂಘಟನೆಯು ಡಾ| ಬಿ.ಆರ್‌ ಅಂಬೇಡ್ಕರ್‌ ಹಾಗೂ ಕುದ್ಮುಲ್‌ ರಂಗರಾವ್‌ರವರ ತತ್ವದಂತೆ ಸಮಾಜದ ಅಭ್ಯುದಯ ಬಯಸಿ, ಮುಂಡಾಲ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಹಿತದೃಷ್ಟಿಯನ್ನಿಟ್ಟುಕೊ೦ಡು, ನಮ್ಮ ಸಮಾಜದ ಯುವಕ, ಯುವತಿಯರ ತಂಡ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಹಾಗೂ ವಿವಿಧ ಭಾಗಗಳಲ್ಲಿರುವ ಮುಂಡಾಲ ಸಮಾಜದ ಬಂಧುಗಳಿರುವ ಪ್ರದೇಶಗಳಲ್ಲಿ ಗ್ರಾಮ ಸಭೆ ನಡೆಸಿ, ಮುಂದೆ ಸಂಘದ ಧ್ಯೇಯೋದ್ಧೇಶದಂತೆ ಸ್ಪಜಾತಿ ಯುವಜನತೆಯಲ್ಲಿ ಸಾಮಾಜಿಕ, ಶೈಕ್ಟಣಿಕ ಕ್ಷೇತ್ರಗಳಲ್ಲಿ ಜಾಗೃತರಾಗಲು ಅರಿವು ಮೂಡಿಸಲಾಗಿದ್ದು, ಧಾರ್ಮಿಕ ಪ್ರಜ್ಞೆ ಭ್ರಾತೃತ್ವ, ದೇಶಭಕ್ತಿ, ಶಿಸ್ತು, ಜಾತಿಯ ಬಗ್ಗೆ ಅಭಿಮಾನ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ಯುವಕ, ಯುವತಿಯರು ಸುಶಿಕ್ಷಿತರಾಗುವಂತೆ ಮಾಡಲು ಸರಕಾರ ಕೊಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಅವರಿಗೆ ತಲುಪಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಿದ್ದೇವೆ. ಅಲ್ಲದೆ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟವನ್ನೂ ನಿರಂತರವಾಗಿ ಮಾಡುತ್ತಿದ್ದು, ಈ ಎಲ್ಲಾ ಧ್ಯೇಯೋದ್ದೇಶಗಳೊಂದಿಗೆ 2010ನೇ ಆಸವಿಯಲ್ಲಿ ಅಧಿಕೃತವಾಗಿ “ಅಖಿಲ ಭಾರತ ಮುಂಡಾಲ ಯುವ ವೇದಿಕೆ’ ಎಂಬ ಸಂಘಟನೆಯು ಸ್ಥಾಪನೆಯಾಯಿತು.

ಪದಾಧಿಕಾರಿಗಳು - ೨೦೨೪

Ravi kapikad

ರವಿ ಕಾಪಿಕಾಡ್
ಅಧ್ಯಕ್ಷರು

Praveen Kodikal

ಪ್ರವೀಣ್ ಕೋಡಿಕಲ್
ಪ್ರಧಾನ ಕಾರ್ಯದರ್ಶಿ

Srinath

ಶ್ರೀನಾಥ್ ಕೋಡಿಕಲ್
ಉಪಾಧ್ಯಕ್ಷರು

Ajith kapikad

ಅಜಿತ್ ಕುಮಾರ್ ಬಿ.ಕೆ.
ಉಪಾಧ್ಯಕ್ಷರು

Prashanth Katipalla

ಪ್ರಶಾಂತ್ ಕಾಟಿಪಳ್ಳ
ಖಜಾಂಜಿ

Balachandra

ಬಾಲ ಚಂದ್ರ
ಸಂಘಟನ ಕಾರ್ಯದರ್ಶಿ

Sandeep Boloor

ಸಂದೀಪ್ ಬೋಳೂರು
ಜೊತೆ ಕಾರ್ಯದರ್ಶಿ

Nishanth Urwa

ನಿಶಾಂತ್ ಉರ್ವ
ಕ್ರೀಡಾ ಕಾರ್ಯದರ್ಶಿ

Prathap Salian

ಪ್ರತಾಪ್ ಸಾಲ್ಯಾನ್ ಕದ್ರಿ
ಸಾಂಸ್ಕ್ರತಿಕ ಕಾರ್ಯದರ್ಶಿ

Chaithra D

ಚೈತ್ರ ಮುಲ್ಲಕಾಡ್
ಮಹಿಳಾ ಸಂಚಾಲಕರು

Shraddha

ಶ್ರದ್ಧಾ
ಮಹಿಳಾ ಸಂಚಾಲಕರು

ಸದಸ್ಯರು

ಕಿರಣ್ ಕುಮಾರ್ ಕೊಡಿಯಾಲ್ ಬೈಲ್

ಕಿರಣ್ ಕುಮಾರ್ ಕೊಡಿಯಾಲ್ ಬೈಲ್

ರಜನೀಶ್ ಕಾಪಿಕಾಡ್

ರಜನೀಶ್ ಕಾಪಿಕಾಡ್

ರಘುವೀರ ಬಾಬುಗುಡ್ಡೆ

ರಘುವೀರ ಬಾಬುಗುಡ್ಡೆ

ಜಗದೀಶ್ ಕಾಪಿಕಾಡ್

ಜಗದೀಶ್ ಕಾಪಿಕಾಡ್

ಪ್ರಕಾಶ್ ಕೋಡಿಕಲ್

ಪ್ರಕಾಶ್ ಕೋಡಿಕಲ್

ಪ್ರವೀಣ್ ಕಾಟಿಪಳ್ಳ

ಪ್ರವೀಣ್ ಕಾಟಿಪಳ್ಳ

Jayachandra Kottara Cross

ಜಯಚಂದ್ರ ಕೊಟ್ಟಾರ ಕ್ರಾಸ್

Chandrahas Meremajal

ಚಂದ್ರಹಾಸ್ ಮೇರೆಮಜಲು

Pradeep Kapikad

ಪ್ರದೀಪ್ ಕಾಪಿಕಾಡ್

Mithun Kumar Urwa

ಮಿಥುನ್ ಕುಮಾರ್ ಉರ್ವ

Raviraj

ರವಿರಾಜ್ ಮೇರೆಮಜಲು

Prashanth Boloor

ಪ್ರಶಾಂತ್ ಬೋಳೂರು

Akshaya Kulai

ಅಕ್ಷಯ ಕುಳಾಯಿ

ವಿನಯನೇತ್ರ ದಡ್ಡಲಕಾಡ್

ವಿನಯನೇತ್ರ ದಡ್ಡಲಕಾಡ್

Krishna Kana

ಕೃಷ್ಣ ಕಾನ

Rajesh Kumar Kana

ರಾಜೇಶ್ ಕುಮಾರ್ ಕಾನ

Narasimha Chilimbi

ನರಸಿಂಹ ಚಿಲಿಂಬಿ

Girish Meremajal

ಗಿರೀಶ್ ಮೇರೆಮಜಲು

Sandeep Bengre

ಸಂದೀಪ್ ಬೆಂಗ್ರೆ

Arun B K

ಅರುಣ್ ಬಿ ಕೆ

ಮಹಿಳಾ ಸದಸ್ಯರು

Suma Yadav

ಸುಮಾ ಯಾದವ್

Supritha

ಸುಪ್ರಿತಾ ಪ್ರಸಾದ್

Shibha Farangipete

ಶೋಭಾ ಫರಂಗಿಫೇಟೆ

Nayana Vamanjoor

ನಯನ ವಾಮಂಜೂರು

Pavana

ಪಾವನ

Deepa Prasanna

ದೀಪಾ ಪ್ರಸನ್ನ

Akshatha

ಅಕ್ಷತಾ

k-1

ಪ್ರೀತಿಕಾ

k-1

ಶರಣ್ಯ

ಮಾಜಿ ಅಧ್ಯಕ್ಷರು

ಕಿರಣ್ ಕುಮಾರ್ ಕೊಡಿಯಾಲ್ ಬೈಲ್

ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2010

ಕಿರಣ್ ಕುಮಾರ್ ಕೊಡಿಯಾಲ್ ಬೈಲ್

ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2011

ರಜನೀಶ್ ಕಾಪಿಕಾಡ್

 ರಜನೀಶ್ ಕಾಪಿಕಾಡ್
2012

Mallikarjun Kodikal

ಮಲ್ಲಿಕಾರ್ಜುನ ಕೋಡಿಕಲ್
2013

ರಘುವೀರ ಬಾಬುಗುಡ್ಡೆ

ರಘುವೀರ ಬಾಬುಗುಡ್ಡೆ
2014

ಜಗದೀಶ್ ಕಾಪಿಕಾಡ್

ಜಗದೀಶ್ ಕಾಪಿಕಾಡ್
2015

ಕಿರಣ್ ಕುಮಾರ್ ಕೊಡಿಯಾಲ್ ಬೈಲ್

ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2016

ಪ್ರಕಾಶ್ ಕೋಡಿಕಲ್

ಪ್ರಕಾಶ್ ಕೋಡಿಕಲ್
2017

Krishna Paniyoor

ಕೃಷ್ಣ ಪಣಿಯೂರು
2018

ರಘುರಾಜ್ ಕದ್ರಿ

ರಘುರಾಜ್ ಕದ್ರಿ
2019

ವಿನಯನೇತ್ರ ದಡ್ಡಲಕಾಡ್

ವಿನಯನೇತ್ರ ದಡ್ಡಲಕಾಡ್
2020

ಪ್ರವೀಣ್ ಕಾಟಿಪಳ್ಳ

ಪ್ರವೀಣ್ ಕಾಟಿಪಳ್ಳ
2021

Jayachandra Kottara Cross

ಜಯಚಂದ್ರ ಕೊಟ್ಟಾರ ಕ್ರಾಸ್
2022

Prashanth Katipalla

ಪ್ರಶಾಂತ್ ಕಾಟಿಪಳ್ಳ
2023